EXCLUSIVE: Anushree Interviews Team Ranganayaka | Jaggesh | Guruprasad | Anushree Anchor
HTML-код
- Опубликовано: 6 мар 2024
- Exclusive Interview with Navarasa Nayaka Jaggesh and Director Guruprasad about their new movie Ranganayaka. Get ready for the hilarious interaction with these amazing talent hub of our Cinema Industry.
“Ranganayaka” in cinemas March 8, 2024
#AnushreeAnchor #Ranganayaka #Jaggesh #Guruprasad #Interview
____________________________________________________
Follow me on -
Facebook: / anchoranushree
Instagram: / anchor_anushreeofficial
Twitter: / anushreevj
____________________________________________________
Marketing by Creative Guyz
[ / creativeguyz ]
[ / creative_guyz ]
____________________________________________________
Digital Partner: Divo
In Association with Divo
/ divokannada
/ divomovies
/ divomovies - Развлечения
He is Navarasa Nayaka and he is proving it again ❤
Truly one of the legend in our Kannada film industry.. Pure Gem and really a Navarasa Nayaka our Jaggesh who has come up because of his Hard work
Gem 😂
Nam jaggana 👌❤️🌹
Should feel sorry how he got treated from a few years
Stress buster movies
ಕೀತೋಡ್ ನನ್ ಮಗ ಜಗ್ಗೇಶ್ ಮಾಡೋದು ಹಲ್ಕಾ ಕೆಲ್ಸ ಮನೆ ಮುಂದೆ ಬೃಂದಾವನ 😂😂
Last dialogue stole my heart
Love you Anushree mam….
ಲವ್ ಯು ಜಗ್ಗಣ್ಣ
❤❤❤
ಅಪ್ಪಾಜಿ ಅಭಿಮಾನಿ
ಅಹಂಕಾರಿ ಡೈರೆಕ್ಟರ್ರು ರಂಗನಾಯಕ ಎನ್ನುವ ಅದ್ಭುತ ತುಕಾಲಿ ಸಿನಿಮಾವೂ…!
ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಇಬ್ಬರೂ ಚಿತ್ರ ಮಾಡುವುದನ್ನೇ ಬಿಡುವುದು ಒಳ್ಳೆಯದು. ಗುರುಪ್ರಸಾದಿಗೆ ತಾನೊಬ್ಬ ಜಗ್ಗತ್ತೆ ಕಾಣದ ಏಕಮೇವಾದ್ವಿತೀಯ ಡೈರೆಕ್ಟ್ರು ಎನ್ನವ ತಲೆಗೆ ಹತ್ತಿರುವ ಅಹಂಕಾರವನ್ನ ಇಳಿಸುವುದಕ್ಕೆ ಇದೊಂದು ತುಕಾಲಿ ಸಿನಿಮಾ ಸಾಕು. ಜಗ್ಗೇಶ್ ತಾನೊಬ್ಬ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಮಾಡಬಲ್ಲ ನಟ ಎನ್ನುವುದನ್ನೇ ಮರೆತು ಹಲವು ದಿನಗಳಾಗಿವೆ. ಅದೇ ಸೊಂಟದ ಕೆಳಗಿನ ಸೆಂಟಿಮೆಂಟು, ಅದೇ ಕಿತ್ತೊದ ಕೌಂಟರು, ಲಂಗು ಲಗಾಮು ಇಲ್ಲದೆ ಸೀದಾ ಲಂಗಕ್ಕೆ ಕೈ ಹಾಕಬಲ್ಲಷ್ಟು ವರ್ಸ್ಟ್ ಎಕ್ಸ್ಪ್ರೆಷನ್ನು ಮತ್ತು ಡೈಲಾಗ್ಸು. ಇನ್ನು ಮುಂದೆ ಅವರ ಯಾವ ಸಿನಿಮಾವನ್ನು ನೋಡುವ ಅರ್ಹತೆ, ಯೋಗ್ಯತೆ ಸಭ್ಯಸ್ಥ ಸಮಾಜಕ್ಕೆ ಇಲ್ಲವೇ ಇಲ್ಲ ಎಂದು ನಾನು ಡಿಸೈಡ್ ಮಾಡಿದ್ದೇನೆ.
ಎರಡು ಗಂಟೆಯ ಸಿನಿಮಾದಲ್ಲಿ 10 ನಿಮಿಷ ಒಬ್ಬ ಪ್ರೇಕ್ಷಕ ಕೂಡ ಸೀಟಿನಲ್ಲಿ ಕೂತು ನೋಡಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗದಂತೆ ಸಿನಿಮಾ ತೆಗೆದ ಗುರುಪ್ರಸಾದ್ ಯಾವ ಸೀಮೆಯ ಡೈರೆಕ್ಟರ್ರೋ ಆ ದೇವರೇ ಬಲ್ಲ. “ಇದು ಅದೇ ಮಠ ಗುರುಪ್ರಸಾದಾ?” ಎಂದು ಪ್ರಶ್ನೆ ಹುಟ್ಟಿಸಬಲ್ಲಷ್ಟು ಪ್ರೇಕ್ಷಕರಿಗೆ ಅಮೆದ್ಯ ತಿನ್ನಿಸಿದ ರಂಗನಾಯಕನಿಗೆ ಎಷ್ಟಾಗುತ್ತದೋ ಅಷ್ಟು ಕೆಟ್ಟ ವಿಮರ್ಶೆ ಕೊಟ್ಟರೂ ಅದು ಕಡಿಮೆಯೇ. ಯಾಕೆಂದರೆ ಇದು ಪ್ರೇಕ್ಷಕರ ಮೇಲಾದ ಬಲತ್ಕಾರ, ಅತ್ಯಾಚಾರ.
ಇಂತದ್ದೊಂದು ಹಾರ್ಡ್ ಕೋರ್ ರೇಪಿಗೆ ಒಳಗಾದ ಹತಾಶ ಪ್ರೇಕ್ಷಕರ ಗುಂಪಿಗೆ ಈ ಡೈರೆಕ್ಟರ್ ಸಾಬ್ರು ಅದೆಂಗೆ ಸಮರ್ಥನೆ ಕೊಟ್ಟುಕೊಳ್ಳುತ್ತಾರೋ ಗೊತ್ತಿಲ್ಲ. ಜಗ್ಗೇಶಿಗೆ ನವರಸ ನಾಯಕ ಎನ್ನುವ ಬಿರುದು ಅಟ್ಟರ್ ವೇಸ್ಟ್. ಯಾಕೆಂದರೆ ಕೀಳುಮಟ್ಟದ ಶೃಂಗಾರ ರಸ, ಡಬಲ್ ಮೀನಿಂಗ್ ನಾಯಕ ಎನ್ನುವ ಬಿರುದೇ ಸಮ. ಅವರ ಮೇಲಿದ್ದ ಗೌರವವೆಲ್ಲಾ ಮಣ್ಣಲ್ಲಿ ಮಣ್ಣಾಗಿದೆ.
ಟೈಮು, ದುಡ್ಡು, ಮನಸ್ಸು ಎಲ್ಲವನ್ನೂ ಹಾಳು ಮಾಡಿಕೊಳ್ಳುವ ಇರಾದೆಯಿದ್ದರೆ ರಂಗನಾಯಕ ಸಿನಿಮಾ ನೋಡಿ. ಇಂತವರು ಒಂದು ಎರಡು ಜನ ಇದ್ದರೆ ಸಾಕು ಕನ್ನಡ ಚಿತ್ರರಂಗ ಎಕ್ಕುಟ್ಟಿ ಹೋಗಿ ಬಾಗಿಲು ಎಳೆದುಕೊಳ್ಳಲು. ಇಲ್ಲಿ ರಂಗನಾಯಕ, ರಂಗ ನಾಟಕ ಎಲ್ಲವೂ ಸೊಂಟದ ಕೆಳಗಿನ ಡೈಲಾಗಿನಲ್ಲಿಯೇ ನೆಡೆಯುತ್ತದೆ. ಅದನ್ನು ಬಿಟ್ಟರೆ ಇಡೀ ಸಿನಿಮಾದಲ್ಲಿ ಕಂಡ ಕಂಡವರಿಗೆ ಕಾಲೆಳೆದುಕೊಂಡು ಹಿಲಾಲ್ ಹಿಡಿದುಕೊಂಡು ಡೈಲಾಗು ಬರೆಯುವುದಕ್ಕೆ ಈ ಡೈರೆಕ್ಟರಿಗೆ ಮನೆಯಲ್ಲಿ ರ್ಯಾಕುಗಟ್ಟಲೇ ಪುಸ್ತಕಗಳು ಯಾಕೆ ಬೇಕೋ?.
ಇದೇ ದರಿದ್ರ ಕಂಟೆಟು ಕೊಡುವುದಕ್ಕೆ ಇಷ್ಟೊಂದು ಸಮಯ ಯಾಕಾದ್ರು ಹಾಳ್ ಮಾಡ್ಬೇಕಿತ್ತೋ?. ಇವರ ಹೆಂಡತಿ ಮಕ್ಕಳು ಕೂಡ ಇವರ ಮೇಲಿನ ಮಮಕಾರಕ್ಕೊ, ಅನುಕಂಪಕ್ಕೊ ಈ ಸಿನಿಮಾವನ್ನ ನೋಡಲಾರರು ಇನ್ನು ಕನ್ನಡ ಜನತೆ ಅದ್ಯಾವ ಧೈರ್ಯದಿಂದ ನೋಡುತ್ತಾರೋ ಗೊತ್ತಿಲ್ಲ. ಥು… ರೇಟಿಂಗ್ ಕೊಡುವುದಕ್ಕೂ ಯೋಗ್ಯತೆ ಇಲ್ಲದ ಅಪ್ಪಟ ಅಮೆದ್ಯ ಸಿನಿಮಾ…!!
- ಶ್ರೀನಾಥ್ ಅಂಬ್ಲಾಡಿ
Jagesh sir superb acting 👏
ಜಗ್ಗೇಶ್ ಸರ್ 💛❤️ಕನ್ನಡಕ್ಕೆ ಸಿಕ್ಕ ಒಂದು ವರ 💛❤️Big Fan You Sir ಜೈ ಕರ್ನಾಟಕ 💛❤️ಜೈ ಕನ್ನಡ 💛❤️🌹
ಅಹಂಕಾರಿ ಡೈರೆಕ್ಟರ್ರು ರಂಗನಾಯಕ ಎನ್ನುವ ಅದ್ಭುತ ತುಕಾಲಿ ಸಿನಿಮಾವೂ…!
ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಇಬ್ಬರೂ ಚಿತ್ರ ಮಾಡುವುದನ್ನೇ ಬಿಡುವುದು ಒಳ್ಳೆಯದು. ಗುರುಪ್ರಸಾದಿಗೆ ತಾನೊಬ್ಬ ಜಗ್ಗತ್ತೆ ಕಾಣದ ಏಕಮೇವಾದ್ವಿತೀಯ ಡೈರೆಕ್ಟ್ರು ಎನ್ನವ ತಲೆಗೆ ಹತ್ತಿರುವ ಅಹಂಕಾರವನ್ನ ಇಳಿಸುವುದಕ್ಕೆ ಇದೊಂದು ತುಕಾಲಿ ಸಿನಿಮಾ ಸಾಕು. ಜಗ್ಗೇಶ್ ತಾನೊಬ್ಬ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಮಾಡಬಲ್ಲ ನಟ ಎನ್ನುವುದನ್ನೇ ಮರೆತು ಹಲವು ದಿನಗಳಾಗಿವೆ. ಅದೇ ಸೊಂಟದ ಕೆಳಗಿನ ಸೆಂಟಿಮೆಂಟು, ಅದೇ ಕಿತ್ತೊದ ಕೌಂಟರು, ಲಂಗು ಲಗಾಮು ಇಲ್ಲದೆ ಸೀದಾ ಲಂಗಕ್ಕೆ ಕೈ ಹಾಕಬಲ್ಲಷ್ಟು ವರ್ಸ್ಟ್ ಎಕ್ಸ್ಪ್ರೆಷನ್ನು ಮತ್ತು ಡೈಲಾಗ್ಸು. ಇನ್ನು ಮುಂದೆ ಅವರ ಯಾವ ಸಿನಿಮಾವನ್ನು ನೋಡುವ ಅರ್ಹತೆ, ಯೋಗ್ಯತೆ ಸಭ್ಯಸ್ಥ ಸಮಾಜಕ್ಕೆ ಇಲ್ಲವೇ ಇಲ್ಲ ಎಂದು ನಾನು ಡಿಸೈಡ್ ಮಾಡಿದ್ದೇನೆ.
ಎರಡು ಗಂಟೆಯ ಸಿನಿಮಾದಲ್ಲಿ 10 ನಿಮಿಷ ಒಬ್ಬ ಪ್ರೇಕ್ಷಕ ಕೂಡ ಸೀಟಿನಲ್ಲಿ ಕೂತು ನೋಡಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗದಂತೆ ಸಿನಿಮಾ ತೆಗೆದ ಗುರುಪ್ರಸಾದ್ ಯಾವ ಸೀಮೆಯ ಡೈರೆಕ್ಟರ್ರೋ ಆ ದೇವರೇ ಬಲ್ಲ. “ಇದು ಅದೇ ಮಠ ಗುರುಪ್ರಸಾದಾ?” ಎಂದು ಪ್ರಶ್ನೆ ಹುಟ್ಟಿಸಬಲ್ಲಷ್ಟು ಪ್ರೇಕ್ಷಕರಿಗೆ ಅಮೆದ್ಯ ತಿನ್ನಿಸಿದ ರಂಗನಾಯಕನಿಗೆ ಎಷ್ಟಾಗುತ್ತದೋ ಅಷ್ಟು ಕೆಟ್ಟ ವಿಮರ್ಶೆ ಕೊಟ್ಟರೂ ಅದು ಕಡಿಮೆಯೇ. ಯಾಕೆಂದರೆ ಇದು ಪ್ರೇಕ್ಷಕರ ಮೇಲಾದ ಬಲತ್ಕಾರ, ಅತ್ಯಾಚಾರ.
ಇಂತದ್ದೊಂದು ಹಾರ್ಡ್ ಕೋರ್ ರೇಪಿಗೆ ಒಳಗಾದ ಹತಾಶ ಪ್ರೇಕ್ಷಕರ ಗುಂಪಿಗೆ ಈ ಡೈರೆಕ್ಟರ್ ಸಾಬ್ರು ಅದೆಂಗೆ ಸಮರ್ಥನೆ ಕೊಟ್ಟುಕೊಳ್ಳುತ್ತಾರೋ ಗೊತ್ತಿಲ್ಲ. ಜಗ್ಗೇಶಿಗೆ ನವರಸ ನಾಯಕ ಎನ್ನುವ ಬಿರುದು ಅಟ್ಟರ್ ವೇಸ್ಟ್. ಯಾಕೆಂದರೆ ಕೀಳುಮಟ್ಟದ ಶೃಂಗಾರ ರಸ, ಡಬಲ್ ಮೀನಿಂಗ್ ನಾಯಕ ಎನ್ನುವ ಬಿರುದೇ ಸಮ. ಅವರ ಮೇಲಿದ್ದ ಗೌರವವೆಲ್ಲಾ ಮಣ್ಣಲ್ಲಿ ಮಣ್ಣಾಗಿದೆ.
ಟೈಮು, ದುಡ್ಡು, ಮನಸ್ಸು ಎಲ್ಲವನ್ನೂ ಹಾಳು ಮಾಡಿಕೊಳ್ಳುವ ಇರಾದೆಯಿದ್ದರೆ ರಂಗನಾಯಕ ಸಿನಿಮಾ ನೋಡಿ. ಇಂತವರು ಒಂದು ಎರಡು ಜನ ಇದ್ದರೆ ಸಾಕು ಕನ್ನಡ ಚಿತ್ರರಂಗ ಎಕ್ಕುಟ್ಟಿ ಹೋಗಿ ಬಾಗಿಲು ಎಳೆದುಕೊಳ್ಳಲು. ಇಲ್ಲಿ ರಂಗನಾಯಕ, ರಂಗ ನಾಟಕ ಎಲ್ಲವೂ ಸೊಂಟದ ಕೆಳಗಿನ ಡೈಲಾಗಿನಲ್ಲಿಯೇ ನೆಡೆಯುತ್ತದೆ. ಅದನ್ನು ಬಿಟ್ಟರೆ ಇಡೀ ಸಿನಿಮಾದಲ್ಲಿ ಕಂಡ ಕಂಡವರಿಗೆ ಕಾಲೆಳೆದುಕೊಂಡು ಹಿಲಾಲ್ ಹಿಡಿದುಕೊಂಡು ಡೈಲಾಗು ಬರೆಯುವುದಕ್ಕೆ ಈ ಡೈರೆಕ್ಟರಿಗೆ ಮನೆಯಲ್ಲಿ ರ್ಯಾಕುಗಟ್ಟಲೇ ಪುಸ್ತಕಗಳು ಯಾಕೆ ಬೇಕೋ?.
ಇದೇ ದರಿದ್ರ ಕಂಟೆಟು ಕೊಡುವುದಕ್ಕೆ ಇಷ್ಟೊಂದು ಸಮಯ ಯಾಕಾದ್ರು ಹಾಳ್ ಮಾಡ್ಬೇಕಿತ್ತೋ?. ಇವರ ಹೆಂಡತಿ ಮಕ್ಕಳು ಕೂಡ ಇವರ ಮೇಲಿನ ಮಮಕಾರಕ್ಕೊ, ಅನುಕಂಪಕ್ಕೊ ಈ ಸಿನಿಮಾವನ್ನ ನೋಡಲಾರರು ಇನ್ನು ಕನ್ನಡ ಜನತೆ ಅದ್ಯಾವ ಧೈರ್ಯದಿಂದ ನೋಡುತ್ತಾರೋ ಗೊತ್ತಿಲ್ಲ. ಥು… ರೇಟಿಂಗ್ ಕೊಡುವುದಕ್ಕೂ ಯೋಗ್ಯತೆ ಇಲ್ಲದ ಅಪ್ಪಟ ಅಮೆದ್ಯ ಸಿನಿಮಾ…!!
- ಶ್ರೀನಾಥ್ ಅಂಬ್ಲಾಡಿ
So nice to see a free flowing jaggesh, he appeared reserved at the trailer launch, thanks Anushree for bringing out the most entertaining version of jaggesh... The jaggesh that we know, the jaggesh that we adore and enjoy... It seems he too had fun... no reservations and no baggage
ಹೌದು ಇರೋವಾಗ ರೆಸ್ಪೆಕ್ಟ್,,ಕೊಡಿ, ಅವ್ರ ಕೊಡುಗೆ ಯು ಅಪಾರ 🙏ಜಗ್ಗೇಶ್ ಸರ್ ❤️🙏
He is good actor yes no have respect on others #varthur santhosh 😢
Some may hate jaggesh as a politician..but JAGGANNA never disappoints and can't hate him as an ACTOR.... LEGENDARY 🎉
6:15 true words sir ❤
Hengidyo Eno!!😂😂😂 Excellent timing by one and only Jaggesh!!!
ಅಹಂಕಾರಿ ಡೈರೆಕ್ಟರ್ರು ರಂಗನಾಯಕ ಎನ್ನುವ ಅದ್ಭುತ ತುಕಾಲಿ ಸಿನಿಮಾವೂ…!
ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಇಬ್ಬರೂ ಚಿತ್ರ ಮಾಡುವುದನ್ನೇ ಬಿಡುವುದು ಒಳ್ಳೆಯದು. ಗುರುಪ್ರಸಾದಿಗೆ ತಾನೊಬ್ಬ ಜಗ್ಗತ್ತೆ ಕಾಣದ ಏಕಮೇವಾದ್ವಿತೀಯ ಡೈರೆಕ್ಟ್ರು ಎನ್ನವ ತಲೆಗೆ ಹತ್ತಿರುವ ಅಹಂಕಾರವನ್ನ ಇಳಿಸುವುದಕ್ಕೆ ಇದೊಂದು ತುಕಾಲಿ ಸಿನಿಮಾ ಸಾಕು. ಜಗ್ಗೇಶ್ ತಾನೊಬ್ಬ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಮಾಡಬಲ್ಲ ನಟ ಎನ್ನುವುದನ್ನೇ ಮರೆತು ಹಲವು ದಿನಗಳಾಗಿವೆ. ಅದೇ ಸೊಂಟದ ಕೆಳಗಿನ ಸೆಂಟಿಮೆಂಟು, ಅದೇ ಕಿತ್ತೊದ ಕೌಂಟರು, ಲಂಗು ಲಗಾಮು ಇಲ್ಲದೆ ಸೀದಾ ಲಂಗಕ್ಕೆ ಕೈ ಹಾಕಬಲ್ಲಷ್ಟು ವರ್ಸ್ಟ್ ಎಕ್ಸ್ಪ್ರೆಷನ್ನು ಮತ್ತು ಡೈಲಾಗ್ಸು. ಇನ್ನು ಮುಂದೆ ಅವರ ಯಾವ ಸಿನಿಮಾವನ್ನು ನೋಡುವ ಅರ್ಹತೆ, ಯೋಗ್ಯತೆ ಸಭ್ಯಸ್ಥ ಸಮಾಜಕ್ಕೆ ಇಲ್ಲವೇ ಇಲ್ಲ ಎಂದು ನಾನು ಡಿಸೈಡ್ ಮಾಡಿದ್ದೇನೆ.
ಎರಡು ಗಂಟೆಯ ಸಿನಿಮಾದಲ್ಲಿ 10 ನಿಮಿಷ ಒಬ್ಬ ಪ್ರೇಕ್ಷಕ ಕೂಡ ಸೀಟಿನಲ್ಲಿ ಕೂತು ನೋಡಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗದಂತೆ ಸಿನಿಮಾ ತೆಗೆದ ಗುರುಪ್ರಸಾದ್ ಯಾವ ಸೀಮೆಯ ಡೈರೆಕ್ಟರ್ರೋ ಆ ದೇವರೇ ಬಲ್ಲ. “ಇದು ಅದೇ ಮಠ ಗುರುಪ್ರಸಾದಾ?” ಎಂದು ಪ್ರಶ್ನೆ ಹುಟ್ಟಿಸಬಲ್ಲಷ್ಟು ಪ್ರೇಕ್ಷಕರಿಗೆ ಅಮೆದ್ಯ ತಿನ್ನಿಸಿದ ರಂಗನಾಯಕನಿಗೆ ಎಷ್ಟಾಗುತ್ತದೋ ಅಷ್ಟು ಕೆಟ್ಟ ವಿಮರ್ಶೆ ಕೊಟ್ಟರೂ ಅದು ಕಡಿಮೆಯೇ. ಯಾಕೆಂದರೆ ಇದು ಪ್ರೇಕ್ಷಕರ ಮೇಲಾದ ಬಲತ್ಕಾರ, ಅತ್ಯಾಚಾರ.
ಇಂತದ್ದೊಂದು ಹಾರ್ಡ್ ಕೋರ್ ರೇಪಿಗೆ ಒಳಗಾದ ಹತಾಶ ಪ್ರೇಕ್ಷಕರ ಗುಂಪಿಗೆ ಈ ಡೈರೆಕ್ಟರ್ ಸಾಬ್ರು ಅದೆಂಗೆ ಸಮರ್ಥನೆ ಕೊಟ್ಟುಕೊಳ್ಳುತ್ತಾರೋ ಗೊತ್ತಿಲ್ಲ. ಜಗ್ಗೇಶಿಗೆ ನವರಸ ನಾಯಕ ಎನ್ನುವ ಬಿರುದು ಅಟ್ಟರ್ ವೇಸ್ಟ್. ಯಾಕೆಂದರೆ ಕೀಳುಮಟ್ಟದ ಶೃಂಗಾರ ರಸ, ಡಬಲ್ ಮೀನಿಂಗ್ ನಾಯಕ ಎನ್ನುವ ಬಿರುದೇ ಸಮ. ಅವರ ಮೇಲಿದ್ದ ಗೌರವವೆಲ್ಲಾ ಮಣ್ಣಲ್ಲಿ ಮಣ್ಣಾಗಿದೆ.
ಟೈಮು, ದುಡ್ಡು, ಮನಸ್ಸು ಎಲ್ಲವನ್ನೂ ಹಾಳು ಮಾಡಿಕೊಳ್ಳುವ ಇರಾದೆಯಿದ್ದರೆ ರಂಗನಾಯಕ ಸಿನಿಮಾ ನೋಡಿ. ಇಂತವರು ಒಂದು ಎರಡು ಜನ ಇದ್ದರೆ ಸಾಕು ಕನ್ನಡ ಚಿತ್ರರಂಗ ಎಕ್ಕುಟ್ಟಿ ಹೋಗಿ ಬಾಗಿಲು ಎಳೆದುಕೊಳ್ಳಲು. ಇಲ್ಲಿ ರಂಗನಾಯಕ, ರಂಗ ನಾಟಕ ಎಲ್ಲವೂ ಸೊಂಟದ ಕೆಳಗಿನ ಡೈಲಾಗಿನಲ್ಲಿಯೇ ನೆಡೆಯುತ್ತದೆ. ಅದನ್ನು ಬಿಟ್ಟರೆ ಇಡೀ ಸಿನಿಮಾದಲ್ಲಿ ಕಂಡ ಕಂಡವರಿಗೆ ಕಾಲೆಳೆದುಕೊಂಡು ಹಿಲಾಲ್ ಹಿಡಿದುಕೊಂಡು ಡೈಲಾಗು ಬರೆಯುವುದಕ್ಕೆ ಈ ಡೈರೆಕ್ಟರಿಗೆ ಮನೆಯಲ್ಲಿ ರ್ಯಾಕುಗಟ್ಟಲೇ ಪುಸ್ತಕಗಳು ಯಾಕೆ ಬೇಕೋ?.
ಇದೇ ದರಿದ್ರ ಕಂಟೆಟು ಕೊಡುವುದಕ್ಕೆ ಇಷ್ಟೊಂದು ಸಮಯ ಯಾಕಾದ್ರು ಹಾಳ್ ಮಾಡ್ಬೇಕಿತ್ತೋ?. ಇವರ ಹೆಂಡತಿ ಮಕ್ಕಳು ಕೂಡ ಇವರ ಮೇಲಿನ ಮಮಕಾರಕ್ಕೊ, ಅನುಕಂಪಕ್ಕೊ ಈ ಸಿನಿಮಾವನ್ನ ನೋಡಲಾರರು ಇನ್ನು ಕನ್ನಡ ಜನತೆ ಅದ್ಯಾವ ಧೈರ್ಯದಿಂದ ನೋಡುತ್ತಾರೋ ಗೊತ್ತಿಲ್ಲ. ಥು… ರೇಟಿಂಗ್ ಕೊಡುವುದಕ್ಕೂ ಯೋಗ್ಯತೆ ಇಲ್ಲದ ಅಪ್ಪಟ ಅಮೆದ್ಯ ಸಿನಿಮಾ…!!
- ಶ್ರೀನಾಥ್ ಅಂಬ್ಲಾಡಿ
Epic interview
I love this show ❤❤❤❤
ಅಬ್ಬ ಅಂತೂ ಪೂರಾ ಸಂದರ್ಶನ ತುಂಬಾ ಮಜಾ ಕೊಡ್ತು, ಜೈ ರಂಗನಾಯಕ , i am waiting for film
ಅಹಂಕಾರಿ ಡೈರೆಕ್ಟರ್ರು ರಂಗನಾಯಕ ಎನ್ನುವ ಅದ್ಭುತ ತುಕಾಲಿ ಸಿನಿಮಾವೂ…!
ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಇಬ್ಬರೂ ಚಿತ್ರ ಮಾಡುವುದನ್ನೇ ಬಿಡುವುದು ಒಳ್ಳೆಯದು. ಗುರುಪ್ರಸಾದಿಗೆ ತಾನೊಬ್ಬ ಜಗ್ಗತ್ತೆ ಕಾಣದ ಏಕಮೇವಾದ್ವಿತೀಯ ಡೈರೆಕ್ಟ್ರು ಎನ್ನವ ತಲೆಗೆ ಹತ್ತಿರುವ ಅಹಂಕಾರವನ್ನ ಇಳಿಸುವುದಕ್ಕೆ ಇದೊಂದು ತುಕಾಲಿ ಸಿನಿಮಾ ಸಾಕು. ಜಗ್ಗೇಶ್ ತಾನೊಬ್ಬ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಮಾಡಬಲ್ಲ ನಟ ಎನ್ನುವುದನ್ನೇ ಮರೆತು ಹಲವು ದಿನಗಳಾಗಿವೆ. ಅದೇ ಸೊಂಟದ ಕೆಳಗಿನ ಸೆಂಟಿಮೆಂಟು, ಅದೇ ಕಿತ್ತೊದ ಕೌಂಟರು, ಲಂಗು ಲಗಾಮು ಇಲ್ಲದೆ ಸೀದಾ ಲಂಗಕ್ಕೆ ಕೈ ಹಾಕಬಲ್ಲಷ್ಟು ವರ್ಸ್ಟ್ ಎಕ್ಸ್ಪ್ರೆಷನ್ನು ಮತ್ತು ಡೈಲಾಗ್ಸು. ಇನ್ನು ಮುಂದೆ ಅವರ ಯಾವ ಸಿನಿಮಾವನ್ನು ನೋಡುವ ಅರ್ಹತೆ, ಯೋಗ್ಯತೆ ಸಭ್ಯಸ್ಥ ಸಮಾಜಕ್ಕೆ ಇಲ್ಲವೇ ಇಲ್ಲ ಎಂದು ನಾನು ಡಿಸೈಡ್ ಮಾಡಿದ್ದೇನೆ.
ಎರಡು ಗಂಟೆಯ ಸಿನಿಮಾದಲ್ಲಿ 10 ನಿಮಿಷ ಒಬ್ಬ ಪ್ರೇಕ್ಷಕ ಕೂಡ ಸೀಟಿನಲ್ಲಿ ಕೂತು ನೋಡಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗದಂತೆ ಸಿನಿಮಾ ತೆಗೆದ ಗುರುಪ್ರಸಾದ್ ಯಾವ ಸೀಮೆಯ ಡೈರೆಕ್ಟರ್ರೋ ಆ ದೇವರೇ ಬಲ್ಲ. “ಇದು ಅದೇ ಮಠ ಗುರುಪ್ರಸಾದಾ?” ಎಂದು ಪ್ರಶ್ನೆ ಹುಟ್ಟಿಸಬಲ್ಲಷ್ಟು ಪ್ರೇಕ್ಷಕರಿಗೆ ಅಮೆದ್ಯ ತಿನ್ನಿಸಿದ ರಂಗನಾಯಕನಿಗೆ ಎಷ್ಟಾಗುತ್ತದೋ ಅಷ್ಟು ಕೆಟ್ಟ ವಿಮರ್ಶೆ ಕೊಟ್ಟರೂ ಅದು ಕಡಿಮೆಯೇ. ಯಾಕೆಂದರೆ ಇದು ಪ್ರೇಕ್ಷಕರ ಮೇಲಾದ ಬಲತ್ಕಾರ, ಅತ್ಯಾಚಾರ.
ಇಂತದ್ದೊಂದು ಹಾರ್ಡ್ ಕೋರ್ ರೇಪಿಗೆ ಒಳಗಾದ ಹತಾಶ ಪ್ರೇಕ್ಷಕರ ಗುಂಪಿಗೆ ಈ ಡೈರೆಕ್ಟರ್ ಸಾಬ್ರು ಅದೆಂಗೆ ಸಮರ್ಥನೆ ಕೊಟ್ಟುಕೊಳ್ಳುತ್ತಾರೋ ಗೊತ್ತಿಲ್ಲ. ಜಗ್ಗೇಶಿಗೆ ನವರಸ ನಾಯಕ ಎನ್ನುವ ಬಿರುದು ಅಟ್ಟರ್ ವೇಸ್ಟ್. ಯಾಕೆಂದರೆ ಕೀಳುಮಟ್ಟದ ಶೃಂಗಾರ ರಸ, ಡಬಲ್ ಮೀನಿಂಗ್ ನಾಯಕ ಎನ್ನುವ ಬಿರುದೇ ಸಮ. ಅವರ ಮೇಲಿದ್ದ ಗೌರವವೆಲ್ಲಾ ಮಣ್ಣಲ್ಲಿ ಮಣ್ಣಾಗಿದೆ.
ಟೈಮು, ದುಡ್ಡು, ಮನಸ್ಸು ಎಲ್ಲವನ್ನೂ ಹಾಳು ಮಾಡಿಕೊಳ್ಳುವ ಇರಾದೆಯಿದ್ದರೆ ರಂಗನಾಯಕ ಸಿನಿಮಾ ನೋಡಿ. ಇಂತವರು ಒಂದು ಎರಡು ಜನ ಇದ್ದರೆ ಸಾಕು ಕನ್ನಡ ಚಿತ್ರರಂಗ ಎಕ್ಕುಟ್ಟಿ ಹೋಗಿ ಬಾಗಿಲು ಎಳೆದುಕೊಳ್ಳಲು. ಇಲ್ಲಿ ರಂಗನಾಯಕ, ರಂಗ ನಾಟಕ ಎಲ್ಲವೂ ಸೊಂಟದ ಕೆಳಗಿನ ಡೈಲಾಗಿನಲ್ಲಿಯೇ ನೆಡೆಯುತ್ತದೆ. ಅದನ್ನು ಬಿಟ್ಟರೆ ಇಡೀ ಸಿನಿಮಾದಲ್ಲಿ ಕಂಡ ಕಂಡವರಿಗೆ ಕಾಲೆಳೆದುಕೊಂಡು ಹಿಲಾಲ್ ಹಿಡಿದುಕೊಂಡು ಡೈಲಾಗು ಬರೆಯುವುದಕ್ಕೆ ಈ ಡೈರೆಕ್ಟರಿಗೆ ಮನೆಯಲ್ಲಿ ರ್ಯಾಕುಗಟ್ಟಲೇ ಪುಸ್ತಕಗಳು ಯಾಕೆ ಬೇಕೋ?.
ಇದೇ ದರಿದ್ರ ಕಂಟೆಟು ಕೊಡುವುದಕ್ಕೆ ಇಷ್ಟೊಂದು ಸಮಯ ಯಾಕಾದ್ರು ಹಾಳ್ ಮಾಡ್ಬೇಕಿತ್ತೋ?. ಇವರ ಹೆಂಡತಿ ಮಕ್ಕಳು ಕೂಡ ಇವರ ಮೇಲಿನ ಮಮಕಾರಕ್ಕೊ, ಅನುಕಂಪಕ್ಕೊ ಈ ಸಿನಿಮಾವನ್ನ ನೋಡಲಾರರು ಇನ್ನು ಕನ್ನಡ ಜನತೆ ಅದ್ಯಾವ ಧೈರ್ಯದಿಂದ ನೋಡುತ್ತಾರೋ ಗೊತ್ತಿಲ್ಲ. ಥು… ರೇಟಿಂಗ್ ಕೊಡುವುದಕ್ಕೂ ಯೋಗ್ಯತೆ ಇಲ್ಲದ ಅಪ್ಪಟ ಅಮೆದ್ಯ ಸಿನಿಮಾ…!!
- ಶ್ರೀನಾಥ್ ಅಂಬ್ಲಾಡಿ
This interview is far better than whole movie
Epic interview ❤❤,, miss you Appu sir
Your combination always super hit...❤
Awesome Duo ....need more Eddelu Manjunatha Movies 🎉🎉❤
Jaganna super 🎉🎉❤ guru ji superb
My All time fav actor ... there can never be one more Jaganna .... My stress buster
Jaggesh, the remarkable artist, embodies the essence of creativity and talent. Once more, he portrays the role of Ranganayaka, the mentor, in "Guru Dream and Dream Converter."
Wow olle interview ❤️❤️❤️❤️ Jumping Jaggu , crazy Guru 😀 Aunty Anu❤️❤️ all r nicee😘😘
She still looks cute girl
This interview is 10000 times better than the movie
Never a dull minute...jaggesh mks u laugh and cry in same breath.... A true legend...
One of the best episode 🎉❤
Best combo of director and actor best of luck jai hind. Jai Karnataka
Bundle of knowledge Jagesh sir, Love you sir 🙏
Last music + Appu sir coin gift .... just eyes watering
ಅನುಶ್ರೀ ಮೇಡಂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಜಗ್ಗೇಶ್ ಸರ್ ಗುರು ಸರ್ ರವರ ಮಾತು ಕತೆ ಕೇಳಿ ತುಂಬಾ ಸಂತೋಷ ಆಯಿತು ranganayaka ಚಿತ್ರವು ಯಶಸ್ಸು ಕೊಡಲಿ ಧನ್ಯ ವಾದಗಳು ಮೇಡಂ. 🎉🎉
Love you so much sir
Another program with jagesh sir❤plz
I love jaggesh sir lots of love from Mangalore
Anu akka I'm ur fan because u r APPU sir Fan ❤❤❤😊😊
ಜಗ್ಗೇಶ್ ಸರ್ ❤❤😂🎉👌👌👌😄ವಿಡಿಯೋ ನೋಡ್ದೆ ಕಾಮೆಂಟ್ಸ್ ಹಾಕೊ ವು ಇದ್ದಾವೆ 😂😂
ಹೋಗಿ ಸಿನಿಮಾ ನೋಡೋ ತು
That’s great experience ❤
ಅರವಿಂದ್ ಬೋಳಾರ್ ಫ್ಯಾನ್ಸ್ ಕಡೆಯಿಂದ... ಆಲ್ ದ ಬೆಸ್ಟ್..🎉
ಅದ್ ಯಾರು
@@clickzz6724 ಯೂಟ್ಯೂಬ್ಲೀ ಸರ್ಚ್ ಮಾಡಿ
Tulu film Industry Comedy Actor .
gunanath from dubai😅
@@clickzz6724 ಯೂಟ್ಯೂಬ್ ಲೀ ಸರ್ಚ್ ಮಾಡು
Epic interview!
Hi Anushreeee Anushreee Anushreeee 😊😊
ಗುರುಗಳು ❤❤
Anu looking 😍 like a wowwww
Anu mam ❤appu boss❤
Director said Raj movie producer ge 5 cr loss anthe clarity.
@@lingarajeurs6651 ning helidra
ಮೇಡಂ ನಿಮ್ ಪ್ರೋಗ್ರಾಂ ತುಂಬಾ ಚನಗಿರುತ್ತೆ..... ನಿಮ್ಮ ಚಾನಲ್ ಲೋಗೋ ತುಂಬಾ ಚೆನ್ನಾಗಿದೆ ❤❤❤
Jaggesh sir fan
Was waiting for guruji.....
Mr.jaggesh sooper actor , Anant Nag , Shankar Nag ,VishnuVardhan, Ramesh Aravind ,Sridhar ,Upendra all excellent Decent deserve Actors .......
Let’s all watch Ranganayaka in theatres ❤❤❤
Superstars,heros, barthare hogthare adre kannadake one and only jaggesh Pls ha manshange maryade kodi.. Nan avr fan alla addru avr madiro Kala sevege respect him..!!
ನಾವು ಚಿಕ್ಕವರು ಇದ್ದಾಗ ಜಗ್ಗೇಶ್ sir move nodtidvi.. i lv u ❤🙏 Nimm ಅಭಿನಯಕ್ಕೆ
Love ❤you both of
Always LEGEND ❤
Anu❤️
Karataka Damanaka interview ge waiting pls ...❤
Jaggesh sir forever 🙏🙏🙏❤️❤️❤️❣️❣️❣️
Lots of love to three people...💕😍😍
Super. ❤
Underrated Legend of KFI❤
He deserves more ❤
Nange jaggesh sir interview Andre thumba esta...flow super
Good show 💯
Love you jaggesh sir ❤
ಅನು ಐ ಲವ್ ಯು bcz ಫ್ಯಾನ್ of ಅಪ್ಪು ಬಾಸ್ ಅಷ್ಟೇ..❤️😘 ನಂಗ್ ರಿಪ್ಲೈ ಮಾಡು ತುಂಬಾ ದಿನದಿಂದ ಫಾಲೋ ಮಾಡ್ತಿದಿದೀನಿ
Jagesh sir ❤❤❤❤❤❤
❤️ to jaggesh sir from dboss fans 😍❤️
Dhruva boss, you are the brand. Jai Sarja family
Lv u sir ❤❤❤
First comment ❤🎉 forever fav anchor 💝
All the best rangnayak🎉🎉🎉
Lot of happiness in the place where jageesh Sir will be ❤😅
Very versatile actor... Keep up the good work jaggesh anna
God bless u anna
Jai varthur🥰
Jaggesh really loves all the actors.... great respect to him.... and special he had a lot of respect.. love about kannada ❤❤❤❤❤❤❤
All time favourite ❤ Sir........(Jademaisandra King) 💛
ಜಗ್ಗೇಶ್ ಸರ್ ಯಾರಿಗೆ ಅನ್ಸುತ್ತೆ ಅವ್ರನ್ನ ಚೆನ್ನಾಗಿ ಟ್ರೋಲ್ ಮಾಡಿದ್ದರೆ ಬಿಡಿ.... 😄🙃. ಒಟ್ಟಿನಲ್ಲಿ ಚಿತ್ರ ಚೆನ್ನಾಗಿ ಹಿಟ್ ಆಗಲಿ 🌹❤️❤️.
God knows this film will work
We want part 2 😂❤❤❤❤❤❤❤
Anyone here after ranganayaka flop😅
From kanakapura ❤❤❤
Waiting for karataka damanaka Anushree ma'am ❤
Super Jaggesh Sir...
Legend jaggesh anna❤
Hiiii Anushree mam ❤❤❤❤
Juggesh❤
Please speak about Water Scarcity in Bangalore
To overcome Water Scarcity in Bangalore:
1. Encourage work from home for migrated employees.
2. Encourage use of disposable Paper Cups and Plates.
3. Use RO waste water for cleaning cloths and other cleaning.
4. Restrict Car wash garages for few months.
5. Restrict Filling of Swimming Pool, Water fountains.
6. Avoid use of huge vessels for cooking.
7. Restrict huge numbers of Water tanker taking water from
same area.
8. Restrict cleaning of cars and bikes for few months. once cleaned use car cover and bike cover. it will reduce the demand of frequent cleaning.
Jaggesh sir
Super jaggesh sir❤
True ಕನ್ನಡ superstar no one can replace ಜಗೇಶ್ sir same way Dr Raj Kumar Sir They Both Good Hearted Person He Say Double Menaing Dailgs It Dosent Mean He is Bad Some One Writen In Comments
All the best 👌👌👌
Anusree. Ancharing is very beautiful and guru sir and jaggesh sir trimurtygalidhanthe
Watching for Gurusir....
Navarasa Nayaka Super ❤
Jaggesh sir is love❤
I like you 😍 Anushree.....❤
This episode heartily comedy ♥️
Jagganna is genuine person.. ❤
Boss Jaggesh sir❤❤❤❤❤
Total worth of 40 mins including ads😂❤
Super jagesh sir🙏🙏🙏🙏🙏
ಕನ್ನಡಕ್ಕೆ ಸಿಕ್ಕ ನವರಸ .. ( ಜಗ್ಗೇಶ್) ಇನ್ನೊಬ್ಬರು ಸಿಗಲ್ಲ ಹುಟ್ಟಲ್ಲ🤩🥴
Yen ammaa anushreeeee avree....39.50 secs hotte thumba smile madsiii last 4 secs alle kannallee neer baro tara madbitteeè😢 ❤
Guru sir Nan msg nodtiro Elwoo gottilla...but MATA-2 updated version barbeku next......baari fans edare e movie ge..❤
Nan Favourite Director #GuruPrasad'Sir #Jaggesh'Sir Combination Superb Entertainment Movie's 🎥 All the Best #Ranganayaka pakka Theatre ogi node nodtini.
*no one can replace anusree💯🔥*